ಇಂದು ನಾವು ನೋಡದ್ದೆಲ್ಲ ನಮ್ಮದು ಎನ್ನುವ ಭಾವನಡಯಲ್ಲಿ ಬದುಕುತ್ತಿರುವ ಮೂರ್ಕರು, ನಮ್ಮವರು, ನನ್ನವಳು ಎನ್ನು ಭಾವನೆಗಳೇ ಕೆಲವೊಮ್ಮೆ ನಮಗೆ ಮುಳ್ಳಾಗುತ್ತದೆ. ನಮ್ಮ ಪ್ರೀತಿಯೇ ನಮಗೆ ದೌರ್ಬಲ್ಯವಾಗುತ್ತದೆ. ಆವಾಗ ನಾವು ಹಿಡಿಯುವ ಅಸಹನೀಯವಾದ ದಾರಿ ನಮ್ಮನ್ನು ನಿರಾಶೆಯ ಕೂಪಕ್ಕೆ ತಳ್ಳುತ್ತದೆ. ಪರಿಣಾಮ ನಾವು ನಮ್ಮನ್ನು ಪ್ರೀತಿಸುವವರನ್ನು ಮರೆತು ನಾವು ಪ್ರೀತಿಸಿದರು ಪ್ರೀತಿಸದ ಜಿವಕ್ಕಾಗಿ ನಮ್ಮ ಜೀವನ ಬಲಿಕೊಡಲು ಹೊರಡುವುದು ಯಾವ ನ್ಯಾ ನೀವೇ ಹೇಳೀ ನಾನು ಹೇಳಿದ್ದು ತಪ್ಪಾ?
Friday, December 28, 2012
ಸಿಗದವರಿಗಾಗಿ ಸಾಯೊಕಾಗುತ್ತೆ ಸಿಕ್ಕವರಿಗಾಗಿ ಬದಕೋಕಾಗಲ್ವ ಪ್ರೆಂಡ್ಸ್?
ಇಂದು ನಾವು ನೋಡದ್ದೆಲ್ಲ ನಮ್ಮದು ಎನ್ನುವ ಭಾವನಡಯಲ್ಲಿ ಬದುಕುತ್ತಿರುವ ಮೂರ್ಕರು, ನಮ್ಮವರು, ನನ್ನವಳು ಎನ್ನು ಭಾವನೆಗಳೇ ಕೆಲವೊಮ್ಮೆ ನಮಗೆ ಮುಳ್ಳಾಗುತ್ತದೆ. ನಮ್ಮ ಪ್ರೀತಿಯೇ ನಮಗೆ ದೌರ್ಬಲ್ಯವಾಗುತ್ತದೆ. ಆವಾಗ ನಾವು ಹಿಡಿಯುವ ಅಸಹನೀಯವಾದ ದಾರಿ ನಮ್ಮನ್ನು ನಿರಾಶೆಯ ಕೂಪಕ್ಕೆ ತಳ್ಳುತ್ತದೆ. ಪರಿಣಾಮ ನಾವು ನಮ್ಮನ್ನು ಪ್ರೀತಿಸುವವರನ್ನು ಮರೆತು ನಾವು ಪ್ರೀತಿಸಿದರು ಪ್ರೀತಿಸದ ಜಿವಕ್ಕಾಗಿ ನಮ್ಮ ಜೀವನ ಬಲಿಕೊಡಲು ಹೊರಡುವುದು ಯಾವ ನ್ಯಾ ನೀವೇ ಹೇಳೀ ನಾನು ಹೇಳಿದ್ದು ತಪ್ಪಾ?
Subscribe to:
Posts (Atom)
ಯಶಸ್ವಿ ರೈತಸತ್ಯಾಗ್ರಹದ ಯಶೋಗಾಥೆಗೆ ಶತಮಾನದ ಸಂಭ್ರವ
ಯಾವುದೋ ಒಂದು ಮೊಕದ್ದಮೆಯ ಕುರಿತು ವಾದ ಮಂಡಿಸಲು ಆ ವ್ಯಕ್ತಿ ವಿದೇಶಕ್ಕೆ ಹೋಗಿದ್ದ. ಹೋದ ಕೆಲಸದ ಜೊತೆಯಲ್ಲಿ ಅಲ್ಲಿನ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಆರಂಭಿಸಿದ. ಏಕ ವ್...

-
ಚಲನಚಿತ್ರಗಳಲ್ಲಿ ಪ್ರೀತಿ ಪ್ರೇಮ ಪ್ರೀತಿ ಎನ್ನುವ ಈ ಎರಡೂವರೆ ಅಕ್ಷರದ ಪದ ಇಂದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ನಡುವೆ ಬೆಸುಗೆ ಹಾಕುವ ಕೊಂಡಿಯಾಗಿ...
-
ಇದು ಕೇವಲ ಓದಿ ಬಿಡುವ ಎರಡು ಸಾಲುಗಳಲ್ಲ ಅರ್ಥಗರ್ಭಿತವಾದ ಸಂಭಾಷಣೆಯ ಜಳಕು. ಹೌದು ಸಾರಥಿ ಚಿತ್ರದ ಒಂದು ಸುಂದರವಾದ ಸಂಭಾಷಣೆ. ಪ್ರೀತಿಗೆ ಓದು ವಿಚಿತ್ರವಾದ ಅರ್ಥ ಕಲ್ಪಿಸು...
-
ಇದು ನಿಜ ಪ್ರೀತಿಯ ಕಡಲಾಳ ಸುಮ್ಮನೆ ನಿಂತು ನೋಡಿದರೆ ತಿಳಿಯದು ಆಳಕ್ಕೆ ಇಳಿದಾಗ ಮಾತ್ರ ಪ್ರೀತಿಯ ಅರಿವಾಗುವುದು ಒಮ್ಮೆ ಓದಿ ...