Thursday, November 10, 2011

ಇದರಲ್ಲಿ ತಪ್ಪೇನು ಹೇಳಿ?



ಇದು ಕೇವಲ ಓದಿ ಬಿಡುವ ಎರಡು ಸಾಲುಗಳಲ್ಲ ಅರ್ಥಗರ್ಭಿತವಾದ ಸಂಭಾಷಣೆಯ ಜಳಕು. ಹೌದು ಸಾರಥಿ ಚಿತ್ರದ ಒಂದು ಸುಂದರವಾದ ಸಂಭಾಷಣೆ. ಪ್ರೀತಿಗೆ ಓದು ವಿಚಿತ್ರವಾದ ಅರ್ಥ ಕಲ್ಪಿಸುವ ಇ ದಿನಮಾನಗಳಲ್ಲಿ ಒಂದು ಅರ್ಥಪೂರ್ಣ ಸಂಭಾಷಣೆಯನ್ನು ತಿಳಿಸುವ ಮೂಲಕ ಸಾರಥಿ ಚಿತ್ರ ಯುವಜನರ ಮನಸ್ಸಿಗೆ ಲಗ್ಗೆ ಇತ್ತಿದ್ದಂತು ನಿಜ.

ಕಾಣದೆ ಇರುವಂತ ಪ್ರೀತಿಗಾಗಿ ಹಂಬಲಿಸುವುದು ಸಾಮಾನ್ಯ .ಅದನ್ನೇ ಆಧರಿಸಿ ಬರೆದ ಇ ಸಾಲುಗಳು ನಿಜಕ್ಕೂ ಅನನ್ಯ.ಪ್ರೀತಿ ಕಾಣಲ್ಲ ನಿಜ ಆದ್ರೆ ಪ್ರೀತ್ಸೋಳು ಕಾಣಲ್ವಾ? ಪ್ರೀತಿ ಸಿಕ್ಕಿದ ಮೇಲೆ ಪ್ರೀತಿ ಸಿಗಲ್ವಾ? ಎನ್ನುವ ಸಾಲೆ ಯುವ ಜನರ ಪ್ರೀತಿಗೆ ಸ್ಪೂರ್ತಿ ಆದ್ರೆ ಅದರಲ್ಲಿ ತಪ್ಪೇನು ಆಲ್ವಾ

ನೆನಪಿನ ದೋಣಿಯ ನಾವಿಕ

No comments:

Post a Comment

ಯಶಸ್ವಿ ರೈತಸತ್ಯಾಗ್ರಹದ ಯಶೋಗಾಥೆಗೆ ಶತಮಾನದ ಸಂಭ್ರವ

ಯಾವುದೋ ಒಂದು ಮೊಕದ್ದಮೆಯ ಕುರಿತು ವಾದ ಮಂಡಿಸಲು ಆ ವ್ಯಕ್ತಿ ವಿದೇಶಕ್ಕೆ ಹೋಗಿದ್ದ. ಹೋದ ಕೆಲಸದ ಜೊತೆಯಲ್ಲಿ ಅಲ್ಲಿನ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಆರಂಭಿಸಿದ. ಏಕ ವ್...