Wednesday, November 9, 2011

ಹ್ಯಾಪಿ ಬರ್ತದೆ ಶಂಕ್ರಣ್ಣ








ಒಂದಾನೊಂದು ಕಾಲದಲ್ಲಿ ಆಟೋರಾಜನಾಗಿ ಮೆರೆದು


ನಲಿವಾ ಗುಲಾಬಿ ಹೂವೆ ಹಾಡಿನ ಮೂಲಕ


ಪ್ರೇಮಿಗಳ ಮನದಾಳದಲ್ಲಿಳಿದು


ಕನ್ನಡದ ಮುತ್ತುರಾಜನನ್ನು


ಒಂದು ಮುತ್ತಿನ ಕತೆಯಲ್ಲಿ ಎತ್ತಿ ಹಿಡಿದು


ನ್ಯಾಯ ಎಲ್ಲಿದೆ ?ಎಂದು ಕೇಳಿದವರಿಗೆ


ನೋಡಿ ಸ್ವಾಮೀ ನಾವಿರೋದೆ ಹೀಗೆ ಎಂದು ನುಡಿದು


ಬಾಳಿನ ಅಂತಿಮ ಘಟ್ಟದವರೆಗೂ


ಮಿಂಚಿನ ಓಟದಿ ಮಿಂಚಿದ ದ್ರುವ ತಾರೆ ನೀನು


ನಿನ್ನ ಅಗಲುವಿಕೆಯ ನೋವಿನಲ್ಲಿಯು


ನಿನ್ನ ಹುಟ್ಟು ಹಬ್ಬವನ್ನು ಆಚರಿಸುವ ಅನಿವಾರ್ಯತೆ


ಮತ್ತೊಮ್ಮೆ ಹುಟ್ಟಿ ಬಾ ಎನ್ನುತ್ತಿದೆ ಕನ್ನಡದ ಜನತೆ



ನಿನ್ನ ಪ್ರೀತಿಯ ಅಭಿಮಾನಿ





No comments:

Post a Comment

ಯಶಸ್ವಿ ರೈತಸತ್ಯಾಗ್ರಹದ ಯಶೋಗಾಥೆಗೆ ಶತಮಾನದ ಸಂಭ್ರವ

ಯಾವುದೋ ಒಂದು ಮೊಕದ್ದಮೆಯ ಕುರಿತು ವಾದ ಮಂಡಿಸಲು ಆ ವ್ಯಕ್ತಿ ವಿದೇಶಕ್ಕೆ ಹೋಗಿದ್ದ. ಹೋದ ಕೆಲಸದ ಜೊತೆಯಲ್ಲಿ ಅಲ್ಲಿನ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಆರಂಭಿಸಿದ. ಏಕ ವ್...