Tuesday, June 9, 2015

ಬಹಳ ದಿನಗಳ ಬಳಿಕ ಗೆಳೆಯರ ಮತ್ತು ಓದುಗರ ಅಪಕ್ಷೆಯಂತೆ ನಿನ್ನ ಕಣ್ಣ ಕನ್ನಡಿಯಲ್ಲಿ ಕಾಲಂನ್ನು ಮತ್ತೆ ಬರೆಯಲು ಆರಂಭಿಸುತ್ತಿದ್ದೆನೆ. ನಿಮ್ಮ ಮನದಲ್ಲಿನ ಮಿಡಿತಗಳಿಗೆ ಭಾವನೆಗಳ ತುಡಿತಗಳಿಗೆ ಮತ್ತೆ ನನ್ನ ಅಕ್ಷರಗಳ ಮೂಲಕ ರೂಪ ನೀಡುತ್ತಿದ್ದೆನೆ. ಸೋನು ಎಂಬ ಕಲ್ಪನೆ ಮತ್ತೆ ನಿಮ್ಮೆದುರು ಬರುತ್ತಿದೆ.

ಯಶಸ್ವಿ ರೈತಸತ್ಯಾಗ್ರಹದ ಯಶೋಗಾಥೆಗೆ ಶತಮಾನದ ಸಂಭ್ರವ

ಯಾವುದೋ ಒಂದು ಮೊಕದ್ದಮೆಯ ಕುರಿತು ವಾದ ಮಂಡಿಸಲು ಆ ವ್ಯಕ್ತಿ ವಿದೇಶಕ್ಕೆ ಹೋಗಿದ್ದ. ಹೋದ ಕೆಲಸದ ಜೊತೆಯಲ್ಲಿ ಅಲ್ಲಿನ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಆರಂಭಿಸಿದ. ಏಕ ವ್...