Monday, January 10, 2011

ವರ್ಷವೆಂದರೆ ಅದು ಮೊದಲ ಮಳೆ

ಮಳೆ ಎಂಬುದು ಮಾನವನ

ಬದುಕಿನ ಜೀವಕಳೆ

ಮಳೆಸುರಿದರೆ ತಂಪಾಗುವುದು

ಸುಡುವಾ ಳೆ ಸ್ನೇಹ ತುಂಬಿದ

ವರ್ಷ ಸುರಿದು ತುಂಬಲಿ ಬತ್ತಿದಾ

ನಸುಗಳ ಹೊಳೆ

ಇದು ನಿಮಗಾಗಿ ನಾ ಕೊಡುವಾ ಅಕ್ಷರದ ಕಾಣಿಕೆ

No comments:

Post a Comment

ಯಶಸ್ವಿ ರೈತಸತ್ಯಾಗ್ರಹದ ಯಶೋಗಾಥೆಗೆ ಶತಮಾನದ ಸಂಭ್ರವ

ಯಾವುದೋ ಒಂದು ಮೊಕದ್ದಮೆಯ ಕುರಿತು ವಾದ ಮಂಡಿಸಲು ಆ ವ್ಯಕ್ತಿ ವಿದೇಶಕ್ಕೆ ಹೋಗಿದ್ದ. ಹೋದ ಕೆಲಸದ ಜೊತೆಯಲ್ಲಿ ಅಲ್ಲಿನ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಆರಂಭಿಸಿದ. ಏಕ ವ್...