Thursday, August 22, 2013

ಕಣ್ಣು ಹೇಳುತ್ತೆ ನಿನ್ನಾ ನೋಡು ಅಂತಾ
ಮನಸ್ಸು ಹೇಳುತ್ತೆ ಮಾತಾಡು ಅಂತಾ
ಬುದ್ದಿ ಹೇಳುತ್ತೆ ವಿಚಾರಾ ಮಾಡು ಅಂತಾ
ನನ್ನ ಪರ್ಸ ಹೇಳುತ್ತೆ ಇದರಲ್ಲಿ ದುಡ್ಡಿಲ್ಲಾ ಅಂತಾ
ಆದ್ರೆ ದುನಿಯಾ ಹೇಳುತ್ತೆ ದುಡ್ಡಿಲ್ಲಾ ಅಂದ ಮೇಲೆ
ಈ ನೋಡೋದು, ಮಾತಾಡೋದು ಯಾಕೆ ಅಂತ
ಸಮಾಜ ಸತ್ಯಾ ಹೇಳುತ್ತೆ ದುಡ್ಡಿದ್ರೆ ಮಾತ್ರ ದುನಿಯಾ ಅಂತ.

 ನಿಮ್ಮ ನೆನಪಿನ ದೋಣಿಯ ನಾವಿಕ





ಮಬ್ಬು ಮುಸುಕಿದ ದಾರಿಯಿಂದ
ಭರವಸೆ ತುಂಬಿದ ಬೆಳಕಿನ ಹಾದಿಗೆ
ಹೊರಡುವ ಮಹದಾಶೆಯಿಂದ
ಹೊರಟಿರುವೆ ನಾನು
ಆದರೆ ಜೀವನದ ತಿರುವುಗಳು
ನನ್ನನ್ನು ಮತ್ತೆಲ್ಲಿ ಹೊರಳಿಸುತ್ತದೆಯೋ
ದುಃಖ ದುಮ್ಮಾನಗಳು ಕೆರಳಿಸುತ್ತವೆಯೋ
ಗೊತ್ತಿಲ್ಲ. ನೋವು ನಲಿವುಗಳ ಚಿಂತೆಗಿಂತ
ತಿರುವುಗಳ ಚಿಂತೆಯೆ ನನ್ನನ್ನು ಕಾಡುತ್ತಿದೆ.

ಯಶಸ್ವಿ ರೈತಸತ್ಯಾಗ್ರಹದ ಯಶೋಗಾಥೆಗೆ ಶತಮಾನದ ಸಂಭ್ರವ

ಯಾವುದೋ ಒಂದು ಮೊಕದ್ದಮೆಯ ಕುರಿತು ವಾದ ಮಂಡಿಸಲು ಆ ವ್ಯಕ್ತಿ ವಿದೇಶಕ್ಕೆ ಹೋಗಿದ್ದ. ಹೋದ ಕೆಲಸದ ಜೊತೆಯಲ್ಲಿ ಅಲ್ಲಿನ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಆರಂಭಿಸಿದ. ಏಕ ವ್...