Thursday, August 22, 2013

ಕಣ್ಣು ಹೇಳುತ್ತೆ ನಿನ್ನಾ ನೋಡು ಅಂತಾ
ಮನಸ್ಸು ಹೇಳುತ್ತೆ ಮಾತಾಡು ಅಂತಾ
ಬುದ್ದಿ ಹೇಳುತ್ತೆ ವಿಚಾರಾ ಮಾಡು ಅಂತಾ
ನನ್ನ ಪರ್ಸ ಹೇಳುತ್ತೆ ಇದರಲ್ಲಿ ದುಡ್ಡಿಲ್ಲಾ ಅಂತಾ
ಆದ್ರೆ ದುನಿಯಾ ಹೇಳುತ್ತೆ ದುಡ್ಡಿಲ್ಲಾ ಅಂದ ಮೇಲೆ
ಈ ನೋಡೋದು, ಮಾತಾಡೋದು ಯಾಕೆ ಅಂತ
ಸಮಾಜ ಸತ್ಯಾ ಹೇಳುತ್ತೆ ದುಡ್ಡಿದ್ರೆ ಮಾತ್ರ ದುನಿಯಾ ಅಂತ.

 ನಿಮ್ಮ ನೆನಪಿನ ದೋಣಿಯ ನಾವಿಕ

No comments:

Post a Comment

ಯಶಸ್ವಿ ರೈತಸತ್ಯಾಗ್ರಹದ ಯಶೋಗಾಥೆಗೆ ಶತಮಾನದ ಸಂಭ್ರವ

ಯಾವುದೋ ಒಂದು ಮೊಕದ್ದಮೆಯ ಕುರಿತು ವಾದ ಮಂಡಿಸಲು ಆ ವ್ಯಕ್ತಿ ವಿದೇಶಕ್ಕೆ ಹೋಗಿದ್ದ. ಹೋದ ಕೆಲಸದ ಜೊತೆಯಲ್ಲಿ ಅಲ್ಲಿನ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಆರಂಭಿಸಿದ. ಏಕ ವ್...