Thursday, August 22, 2013





ಮಬ್ಬು ಮುಸುಕಿದ ದಾರಿಯಿಂದ
ಭರವಸೆ ತುಂಬಿದ ಬೆಳಕಿನ ಹಾದಿಗೆ
ಹೊರಡುವ ಮಹದಾಶೆಯಿಂದ
ಹೊರಟಿರುವೆ ನಾನು
ಆದರೆ ಜೀವನದ ತಿರುವುಗಳು
ನನ್ನನ್ನು ಮತ್ತೆಲ್ಲಿ ಹೊರಳಿಸುತ್ತದೆಯೋ
ದುಃಖ ದುಮ್ಮಾನಗಳು ಕೆರಳಿಸುತ್ತವೆಯೋ
ಗೊತ್ತಿಲ್ಲ. ನೋವು ನಲಿವುಗಳ ಚಿಂತೆಗಿಂತ
ತಿರುವುಗಳ ಚಿಂತೆಯೆ ನನ್ನನ್ನು ಕಾಡುತ್ತಿದೆ.

No comments:

Post a Comment

ಯಶಸ್ವಿ ರೈತಸತ್ಯಾಗ್ರಹದ ಯಶೋಗಾಥೆಗೆ ಶತಮಾನದ ಸಂಭ್ರವ

ಯಾವುದೋ ಒಂದು ಮೊಕದ್ದಮೆಯ ಕುರಿತು ವಾದ ಮಂಡಿಸಲು ಆ ವ್ಯಕ್ತಿ ವಿದೇಶಕ್ಕೆ ಹೋಗಿದ್ದ. ಹೋದ ಕೆಲಸದ ಜೊತೆಯಲ್ಲಿ ಅಲ್ಲಿನ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಆರಂಭಿಸಿದ. ಏಕ ವ್...