
ಮೊದಲೇ ಪ್ರವಾಹ ಬಂದು ಸಂತ್ರಸ್ತನಂತಾಗಿದ್ದ ನನ್ನ ಬಾಳಿಗೆ ಪರಿಹಾರ ನೀಡುವೆ ಎಂದು ಬಂದ ನೀನು ಅದೇಕೆ ನಮ್ಮ ಸರ್ಕಾರಗಳು ಸುಳ್ಳು ಭರವಸೆ ನೀಡುವಂತೆ ಹೃದಯ ಚುರಾಗಿಸಿದ್ದೇಕೆ ಗೊತ್ತಾಗುತ್ತಿಲ್ಲ ಕಣೆ ನಿಜವಾಗಲು ಅದೇನೇ ಇರಲಿಬಿಡು ಒಡೆದ ಎ ಹೃದಯವನ್ನು ಮತ್ತೆ ಬೆಸುಗೆ ಮಾಡುವ ಪ್ರೀತಿಯ FEVICOL ನೀನಾಗ್ತಿಯ ಹೇಳು .ಒಡೆದ್ ಹೃದಯದ ನೋವನ್ನು ಸಹಿಸಿಕೊಳ್ಳುತ್ತಾ ನಿನ್ನ ನೆನಪಿನರಮನೆಯ ಚಾವಡಿಯಲ್ಲಿ ಕುಳಿತಿರುವ ನೆನಪಿನ ದೋಣಿಯ ನಾವಿಕ ನಾನು ಮೈ ಡಿಯರ್ ಸೋನು .
No comments:
Post a Comment