
Friday, December 30, 2011
ಪ್ರೀತಿಗೆ ಅರ್ಥ ನೀಡುವ `ಮತ್ತೇ ಬನ್ನಿ ಪ್ರೀತ್ಸೋಣ'

Thursday, December 29, 2011
ಅಭಿನವ ಭಾರ್ಗವನಿಗೊಂದು ನಮನ

ಅದೊಂದು ಮಿಂಚಿತ್ತು, ಎಡಗೈಯ ಕಡಗವನ್ನು ತಿರುವತ,್ತ ಸ್ವಲ್ಪ ವಾರೆ ನಡಿಗೆಯಲ್ಲಿ ಬಂದು ಆ ವ್ಯಕ್ತಿ ಸುರಿಮಳೆ ಶಯಲಿಯ ಸಂಭಾಷಣೆ ಆರಂಭಿಸಿ, ತೆರಯ ಮೇಲೆ ನಿಂತರೆ ಸಾಕು ವಿಕ್ಷಕರಿಂದ ಸಿಳ್ಳೆ, ಚಪ್ಪಾಳೆಗಳು ಮಾರ್ಧನಿಸುತ್ತಿದ್ದವು.`ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮೋನೆ, ಇನ್ನೆಲ್ಲ ಜನ್ಮದಲ್ಲೂ ಹುಟ್ಟೋದು ಇಲ್ಲೇನೆ, ಪ್ರೀತ್ಸೋದು ಎಂದು ನಿಮ್ಮನ್ನೆ' ಎಂದು ಇಂದಿಗೆ ಬರೊಬ್ಬರಿ ಎರಡು ವರ್ಷಗಳ ಹಿಂದೆ ಮತ್ತೆ ಬರುತ್ತೇನೆ ಎಂದು ಹೇಳಿ ಹೋಗುವವರ ಹಾಗೆ ಸದ್ದು ಮಾಡದೆ ಎದ್ದು ಹೋದ ಮೇರು ನಟ, ಕನ್ನಡಿಗರ ಪ್ರೀತಿ0ು `ಸಾಹಸ ಸಿಂಹ' ಡಾ.ವಿಷ್ಣುವರ್ಧನ್.ಇಂದಿಗೆ ವಿಷ್ಣುವರ್ಧನ ನಮ್ಮನ್ನಗಲಿ ಸರಿಯಾಗಿ ಎರಡು ವರ್ಷ ಗತಿಸಿದವು. ಆದರೆ ಅವರ ನೆನಪುಗಳು ಮಾತ್ರ ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ನೂಕರ್ಾಲ ಹಚ್ಚ ಹಸಿರಾಗಿದೆ. ಅವರು ನಮ್ಮನ್ನಗಲಿದರು ಕೂಡ ಅವರ ಚಿತ್ರಗಳ ಅಬಿನ0ುದ ಮೂಲಕ ನಮ್ಮ ಮನದಲ್ಲಿ ಅಜರಾಮರವಾಗಿ ನೆಲೆಗೊಂಡಿದ್ದಾರೆ. ಕನ್ನಡ ಚಲನಚಿತ್ರ ಜಗತ್ತಿಗೆ ಪದಾರ್ಪಣೆ ಮಾಡುವಾಗ `ನಾಗರ ಹಾವಾಗಿ' ಕಾಣಿಸಿಕೊಂಡಿದ್ದ ಸಂಪತ್ ಕುಮಾರ(ಅವರ ಮೊದಲ ಹೆಸರು) ತೆರೆ0ು ಮೇಲಿನ ನಟನೆ ಜೊತೆಗೆ ಜೀವನದ ಕಥೆಗೂ ಅಂತಿಮ ಪರದೆ ಎಳೆ0ುುವ ಸಮ0ುಕ್ಕೆ ಸರಿಯಾಗಿ ಕನ್ನಡಿಗರ `ಆಪ್ತರಕ್ಷಕ' ನಾಗಿ ಬಿಟ್ಟಿದ್ದರು. ಇದು ಎಷ್ಟೋಂದು ವಿಚಿತ್ರ ಅಲ್ಲವೇ?1950 ಸೆಪ್ಟಂಬರ್ 18ರಂದು ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಜನಿಸಿದ ಸಂಪತ್ಕುಮಾರ್, ಎಪ್ಪತ್ತರ ದಶಕದಲ್ಲಿ ಎಸ್.ಎಲ್.ಭೆರಪ್ಪನವರ ಕಾದಂಬರಿ ಆಧಾರಿತ `ವಂಶವೃಕ್ಷ' ಚಿತ್ರದಲ್ಲಿ ಬಾಲ ನಟನಾಗಿ ಅಂಬೆಗಾಲಿಟ್ಟವನು, ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದ ನಾ0ುಕನಾಗಿ ಮೊದಲ ಹೆಜ್ಜೆ ಇಟ್ಟಿದ್ದು ,1972 ರಲ್ಲಿ ತೆರೆ ಕಂಡ ಕನ್ನಡ ಚಿತ್ರ ರಂಗದ ಶೇಷ್ಠ ನಿದರ್ೇಶಕರ ಸಾಲಿನಲ್ಲಿ ಮೊದಲಿಗೆ ನಿಲ್ಲುವ ಪುಟ್ಟಣ್ಣ ಕಣಗಾಲ್ ನಿದರ್ೇಶನದ `ನಾಗರ ಹಾವು' ಚಿತ್ರದಲ್ಲಿ. ಈ ಚಿತ್ರದಲ್ಲಿ ರಾಮಾಚಾರಿಯಾಗಿ ಕಾಣಿಸಿಕೊಂಡ ಇವರನ್ನು ಕಣಗಾಲ್ರು ವಿಷ್ಣ್ಣುವರ್ಧನ್ ಎಂದು ಕನ್ನಡಿಗರಿಗೆ ಪರಿಚಯಿಸಿದರು.ಸರಳ ವ್ಯಕ್ತಿತ್ವದ ಸಜ್ಜನಿಕೆ0ು ಪ್ರತಿರೂಪದಂತಿದ್ದ ವಿಷ್ಣುವರ್ಧನ್ ಇತರ ನಾ0ುಕ ನಟರುಗಳಿಗೆ ಮಾದರಿಯಾಗುವಂತಹ ಸಾಧು ಸ್ವಭಾವದವರಾಗಿದ್ದರು. 200 ಕ್ಕೂ ಅಧಿಕ ಚಿತ್ರಗಳಲ್ಲಿ ನಾ0ುಕ ನಟನಾಗಿ, ಹಲವು ಚಿತ್ರಗಳಲ್ಲಿ ನಟನೆ0ು ಜೊತೆ0ುಲ್ಲಿ ಹಿನ್ನೇಲೆ ಗಾ0ುಕನಾಗಿ ಬಹುಮುಖ ಪ್ರತಿಭೆ ಮೆರೆದ ಸಕಲ ಕಲಾವಲ್ಲಭ ವಿಷ್ಣು. ಸದಾ ಕಲಾ ದೇವಿ0ುನ್ನು ಆರಾಧಿಸುತ್ತ ಬೆಳೆದ ವಿಷ್ಣುವರ್ಧನ ತಮ್ಮ ಮನೋಜ್ಞ ಅಭಿನ0ುದ ಮೂಲಕ ಕನ್ನಡಾಭಿಮಾನಿಗಳ ಮನದ ಆರಾಧ್ಯ ದೈವವಾಗಿ ಶಾಶ್ವತ ನೆಲೆ0ುೂರಿದ್ದಾರೆ.ಕನ್ನಡ ಚಲನಚಿತ್ರರಂಗದ ಅದ್ಭುತ ಜೋಡಿಯಾಗಿ ಹೆಸರು ವಾಸಿಯಾಗಿದ್ದ ವಿಷ್ಣುವರ್ಧನ್-ಸುಹಾಸಿನಿ ಜೋಡಿ ಅನೇಕ ಹಿಟ್ ಚಿತ್ರವನ್ನು ನೀಡಿದ್ದಾರೆ. ಅತೀ ಹೆಚ್ಚು ಬಾರಿ ವಿಷ್ಣುವಿನ ಜೊತೆ ನಾ0ುಕ ನಟಿಯಾಗಿ ನಟಿಸಿದ ಹಿರಮೆ ಆರತಿಗೆ ಸಲ್ಲುತ್ತದೆ. ಆದರೆ ನಿಜ ಜೀವನದಲ್ಲಿ ಬಾಳು ಬೆಳಗಲು ಬಂದದ್ದು ಮಾತ್ರ `ಬಾಳ ಬಂಗಾರ ನೀನು' ಹಾಡಿನ ಖ್ಯಾತಿ0ು `ಭಾರತಿ'.ಈಗಿನ ಕಾಲದಲ್ಲಿ ಗಂಡುಮಕ್ಕಳು ಬೇಕು ಎಂದು ಹೆಣ್ಣು ಬ್ರೂಣ ಹತ್ಯೆ ಮಾಡುವ ಜನರೆ ಅಧಿಕವಾಶಗಿರುವಾಗ, ಮಕ್ಕಳಿಲ್ಲ್ಲದ ವಿಷ್ಣುವರ್ಧನ್ ಕೀತರ್ಿ ಮತ್ತು ಚಂದನಾ ಎನ್ನುವ ಇಬ್ಬರು ಹೆಣ್ಣುಮಕ್ಕಳನ್ನು ದತ್ತು ತೆಗೆದುಕೊಂಡಿರುವುದು ಇವರ ಹೃದ0ು ವೈಶಾಲ್ಯತೆಗೆ ಸಾಕ್ಷಿಯಾಗಿದೆ. ಕ್ಷುಲ್ಲಕ ಕಾರಣಕ್ಕಾಗಿ ಹೆಂಡತಿ0ು ಮೇಲೆ ಕೈ ಮಾಡಿ ಜೈಲುಪಾಲಾಗುತ್ತಿರುವ ಸಧ್ಯದ ನಟರಿಗೆ ವಿಷ್ಣು ಜೀವನ ನೋಡಿ ತಿದ್ದಿಕೊಳ್ಳಬೇಕು ಎನ್ನುವಂತಿದೆ.1972 ರಿಂದ ಚಲನಚಿತ್ರ ರಂಗ ಪ್ರವೇಶಿಸಿದ ಮೇಲೆ ಆನೆ ನಡೆದದ್ದೇ ಹಾದಿ ಎನ್ನುವಂತೆ ಒಂದಕ್ಕಿಂತ ಒಂದು ಹಿಟ್ ಚಿತ್ರಗಳನ್ನು ಕರುನಾಡ ಜನತೆಗೆ ಕೊಡುಗೆಡಯಾಗಿ ನೀಡಿದರು. ಅದರಲ್ಲೂ `ಬಂಧನ', `ನಾಗರ ಹಾವು',`ಸ್ನೇಹಿತರ ಸವಾಲು', `ಸಾಹಸ ಸಿಂಹ', `0ುಜಮಾನ' `ಸಿಂಹಾದ್ರಿ0ು ಸಿಂಹ', `ಮುತ್ತಿನ ಹಾರ' ಹೀಗೆ ನೂರಾನರು ಚಿತ್ರಗಳಲ್ಲಿ ನಟಿಸಿ ತಮ್ಮನ್ನು ನಂಬಿ ಹಣ ಹೂಡಿದ ನಿಮರ್ಾಪಕರ ಗಲ್ಲಾಪೆಟ್ಟಗೆ0ುನ್ನು ಮಾತ್ರ ತುಂಬದೆ, ಕನ್ನಡಿಗರ ಮನದ ತುಂಬಾ ಅಭಿಮಾನ ತುಂಬಿ ಶಾಶ್ವತವಾಗಿ ನೆಲೆ0ುೂರಿದ್ದಾರೆ. ಒಟ್ಟು 220 ಚಿತ್ರಗಳಲ್ಲಿ ವಿಷ್ಣು ಅಭಿನಯಿಸಿದ್ದಾರೆ. ಅದರಲ್ಲಿ 200 ಚಿತ್ರಗಳು ಕನ್ನಡವಾದರೆ ಇಪ್ಪತ್ತು ಚಿತ್ರಗಳು ಮಾತ್ರ ಇತರ ಭಾಷೆ0ು ಚಿತ್ರಗಳು. ಪಂಚಭಾಷಾ ತಾರೆಯಾಗಿದ್ದ ವಿಷ್ಣು ದೃವತಾರೆಯಾಗಿ ಮಿಂಚಿದ್ದು ಮಾತ್ರ ಕನ್ನಡ ಚಿತ್ರರಂಗದಲ್ಲಿ.ಕೇವಲ ಚಿತ್ರಗಳಲ್ಲಿ ಮಾತ್ರ ಸ್ನೆಹಜೀವಿಯಾಗಿರದೇ ನಿಜ ಜೀವನದಲ್ಲಿ0ುೂ ಸ್ನೇಹಮಯಿಯಾಗಿದ್ದವರು ವಿಷ್ಣು. ಅಂಬರೀಷ್ರೊಂದಿಗಿನ ಸ್ನೇಹ ಇಸತ್ಯಕ್ಕೆ ಸಾಕ್ಷಿ ಒದಗಿಸುತ್ತದೆ. ಹಲವಾರು ವಿದ್ಯಾಥರ್ಿಗಳಿಗೆ ಧನ ಸಹಾ0ು ಮಾಡುವ ಮುಖಾಂತರ ಅವರ ಜೀವನ ಸುಧಾರಣೆಗೆ ಕಾರಣವಾಗಿದ ವಿಷ್ಣುವಿನ ಸಾಮಾಜಿಕ ಕಾಳಜಿ0ುುನ್ನು ಎತ್ತಿ ತೊರಿಸುತ್ತದೆ. ಬಹುಮುಖ ವ್ಯಕ್ತಿತ್ವದ ಈ ನಟ ಸಾರ್ವಭೌಮನಿಗೆ ಅಭಿಮಾನಿಗಳು ಪ್ರೀತಿಯಿಂದ ನೀಡಿದ ಬಿರುದೇ `ಸಾಹಸ ಸಿಂಹ' ಎಂದು. ಸುಮಾರು 7 ಬಾರಿ `ಫಿಲ್ಮ್ಫೇರ್' ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಅವರನ್ನರಸಿ ಬಂದ ಪ್ರಶಸ್ತಿಗಳಿಗೆ ಲೆಕ್ಕವೇ ಇಲ್ಲ. ಆದರೆ ಕೊನೆವರೆಗೂ ಅವರ ಬಳಿ ಉಳಿದಿದ್ದು ಹಾಗೂ ಅವರು ಪ್ರೀತಿಸುತ್ತಲಿದ್ದುದು, ಅಂದಿಗೂ, ಎಂದಿಗೂ ಭಿಮಾನಿಗಳು ನೀಡಿದ್ದ ಬಿರಿದ್ದನ್ನ.ವಿಪಯರ್ಾಸ ಹೇಗಿದೆ ನೋಡಿ `ಸಾಹಸ ಸಿಂಹ' ತನ್ನ ಘರ್ಜನೆ0ುನ್ನು ನಿಲ್ಲಿಸಿ ಎರಡು ವರ್ಷಗಳು ಗತಿಸಿದವು. ಕನ್ನಡ ಹೆಂಗಳೆ0ುರ ಪಾಲಿಗೆ `ಜೇಷ್ಠ' ನಾಗಿ, ಸಾಹಸ ಪ್ರಿ0ುರ ಪಾಲಿನ `ಸಾಹಸ ಸಿಂಹ' ನಾಗಿ, ಅಭಿಮಾನಿಗಳ ಮನದ `0ುಜಮಾನ' ನಾಗಿ, ಪ್ರೇಕ್ಷಕರಿಗೆ `ಆಪ್ತಮಿತ್ರ' ನಾಗಿ, ಬಡ ವಿದ್ಯಾಥರ್ಿಗಳ ಪಾಲಿನ `ಆಪ್ತರಕ್ಷಕ' ನಾಗಿ ಹತ್ತು ಹಲವು ರೂಪದಲ್ಲಿ ಜನರ ಮನದಲ್ಲಿ ಅಚ್ಚಳಿ0ುದಂತೆ ಉಳಿದಿರುವ ಸಿಂಹದ ನಡಿಗೆ ಸ್ವರ್ಗದೆಡೆಗೆ ಸಾಗಿದ್ದಾಗಿದೆ. ಆದರೆ ಅವರು ನಮಗಾಗಿ ಬಿಟ್ಟುಹೋದ ನೆನಪುಗಳು ಮುಂದಿನವರಿಗೆ ಆದರ್ಶಪ್ರಾ0ು. ಇಂತಹ ಮಹಾನ್ ಚೇತನದ ಆತ್ಮಕ್ಕೆ ಶಾಂತಿಸಿಗಲಿ, ಕನ್ನಡಮ್ಮನ ಸೇವೆಗಾಗಿ ಮತ್ತೊಮ್ಮೆ ಹುಟ್ಟಿಬರಲಿ ಎಂದು ಅವರು ಈ ಮಣ್ಣಿಗೆ ವಿದಾ0ು ಹೇಳಿದ ದಿನ ನಾವು ಸದಾಶ0ು ವ್ಯಕ್ತಪಡಿಸೋಣ.
ನೆನಪಿನ ದೋಣಿಯ ನಾವಿಕ ಮಂಜುನಾಥ
Wednesday, December 28, 2011
ಹಾಡು ಮುಗಿಸಿದ ಹಕ್ಕಿ

ಆಧ್ವನಿಯೇ ಹಾಗಿತ್ತು. ಕೇಳುಗರನ್ನು ತನ್ನತ್ತ ಸೆಳೆಯುವ ಅಗಾದವಾದ ಶಕ್ತಿ ಅದಕ್ಕಿತ್ತು. 'ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ' ಎಂದು ಹಾಡುತ್ತಿದ್ದರೆ ಕೇಳುಗನಿಗೂ ಶ್ರಾವಣ ಬಂದಂತೆಯೇ ಸರಿ. ಇದ್ಯಾರದು ನಡುವೇ ಅಪ್ರಸ್ತುತ ಎನ್ನುವ ಹಾಗೇ ಏನೆನೋ ಹೇಳುತ್ತಿದ್ದೇನಲ್ಲ ಎಂದುಕೊಳ್ಳು ತ್ತಿದ್ದಾರಾ.ಖಂಡಿತಾ ಇದು ಪ್ರಸ್ತುತ ವಿಷಯ. ಅದ್ಯಾಕೋ ಆ ವರ್ಷದ ಡಿಸೆಂಬರ್ ತಿಂಗಳೇ ಸರಿ ಇರಲಿಲ.್ಲ ಕಾರಣ ಕೇವಲ ಒಂದು ದಿನದ ಅಂತರದಲ್ಲಿ ನಾಡಿನ ಎರಡು ಅದ್ಭುತ ಪ್ರತಿಭೆಗಳು ನಮ್ಮಿಂದ ದೂರಾದವು. ವಿಷ್ಣುವರ್ಧನರ ನಿಧನಕ್ಕೂ ಮೊದಲನೇ ದಿನ ಅಂದರೆ 2009ರ ಡಿ.29 ರಂದು ಕನ್ನಡದ ಕಂಚಿನ ಕಂಠದ ಗಾಯಕ ಸಿ.ಅಶ್ವತ್ ತಮ್ಮ ಹಾಡನ್ನು ಬದುಕಿನ ಹಾಡಿಗೆ ಅಂತಿಮ ಚರಣ ಹಾಡಿ ಮುಗಿಸಿದರು. ಇದು ಇಡೀ ಕನ್ನಡ ನಾದ ಲೋಕಕ್ಕೆ ತುಂಬಲಾರದ ನಷ್ಟವಾಗಿ ಪರಿಣಮಿಸಿತು.ಭಾವಗೀತೆಗಳು, ಭಕ್ತಿ ಗೀತೆಗಳು, ಜನಪದ ಗೀತೆಗಳು ಹಾಗೂ ಚಲನಚಿತ್ರ ಗೀತೆಗಳಿಗೆ ತಮ್ಮ ಉಸಿರಿನಿಂದ ಜೀವ ತುಂಬಿದ್ದ ಗಾನ ಗಾರುಡಿಗ ಕನ್ನಡಿಗ ಇಂದು ನೆನಪು ಮಾತ್ರ. ವಿಧಿ ವಿಚಿತ್ರ ಹೇಗಿದೆ ನೋಡಿ. ಅಶ್ವತ್ ಹುಟ್ಟಿದ್ದು ಡಿಸೆಂಬರ್.29 ರಂದು ಬದುಕಿಗೆ ವಿದಾಯ ಹೇಳಿದ್ದು ಇದೇ ದಿನ. ತಮ್ಮ 71 ನೇ ಜನ್ಮ ದಿನದಂದು ಕೊನೆ ಉಸಿರೆಳೆದ ಇವರು ಬದುಕಿನ ಕೊನೆವರೆಗೂ ಹಾಡುತ್ತಲೇ ಬದುಕಿದವರು.ಮೈಸೂರುಮಲ್ಲಿಗೆ, ಸುಬ್ಬಾಭಟ್ಟರ ಮಗಳು, ಶ್ರಾವಣ, ನನ್ನವಳು, ಕೆಂಗುಲಾಬಿ ಮುಂತಾದ ನೂರಾರು ಗೀತೆಗಳು ಇವರ ಸುಶ್ರಾವ್ಯ ಕಂಠದಲ್ಲಿ ಮೂಡಿ ಬಂದು ಇಂದಿಗೂ ಕೂಡ ಜನರ ಮನದಲ್ಲಿ ಅಚ್ಚಳಿಯದೆ ಉಳಿದಿವೆ.ಸಂಗೀತ ನಿದರ್ೇಶಕರಾಗಿ, ಕಲಾವಿಧರಾಗಿ, ವೃತ್ತಿ ರಂಗಭೂಮಿಗೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದ ಮಹನೀಯರು. ನಮ್ಮನ್ನಗಲಿ ಎರಡು ವರ್ಷಗತಿಸಿದವು. ಆದರೆ ಅವರ ಕಂಠದಿಂದ ಮೂಡಿ ಬಂದ ಹಾಡುಗಳನ್ನು ಕೇಳುತ್ತಿದ್ದರೆ ಅವರು ನಮ್ಮೊಂದಿಗಿದ್ದಾರೆ ಎಂಬ ಭಾವನೆ ನಮ್ಮಲ್ಲಿ ಮೂಡುತ್ತದೆ. ಏನಾದರು ಆ ಅದ್ಭುತ ಗಾಯಕನ ಅಗಲುವಿಕೆಯ ಕಹಿ ನೆನಪಿನಲ್ಲೇ ಒಂದು ಸಣ್ಣ ನಮನ ಸಲ್ಲಿಸೋಣ.
ನುಡಿ ನಮನ ಸಲ್ಲಿಸುವ ನಿಮ್ಮ ಅಭಿಮಾನಿ ನೆನಪಿನ ದೋಣಿಯ ನಾವಿಕ
Tuesday, December 6, 2011
ಮೊದಲು ಹೋಗೋದು ನಿನಗಾಗೆ ಕಣೆ

ಡಿಯರ್ ಸೋನು
ಅದ್ಯಾಕೋ ಗೊತ್ತಿಲ್ಲಾ ನಿನ್ನ ನೆನಪಿಸಿಕೊಂಡು ಸಂಕಟ ಅನುಭವಿಸ್ತ ಇದೆ. ಎಷ್ಟು ಹೇಳಿದ್ರು ಮನಸು ಕೇಳ್ತಾನೆ ಇಲ್ಲ ಕಣೆ. ಸುಮ್ನೆ ಇದ್ರೂ ಬಂದು ಬಂದು ಕೆನಕೋ ನಿನ್ನ ನೆನಪುಗಳಿಗೆ ಸ್ವಲ್ಪ ಹೇಳು. ಪದೇ ಪದೇ ಕೆಣಕಬೇಡ ಅಂತ. ಯಾಕಂದ್ರೆ ಇದು ನಿನ್ನಷ್ಟು ಗತ್ತಿಯಗಿದ್ದಲ್ಲ. ಸ್ವಲ್ಪ ನೋವಾದ್ರೂ ಸಹಿಸಿಕೊಳ್ಳೋ ಸ್ತಿತಿಯಲ್ಲಿಲ್ಲ ಖಂಡಿತಾ ಇಲ್ಲ. ಕನೆ
ಬಂದ ನಮ್ಮ ಸ್ನೇಹ ಅದು ಹೇಗೆ ಪ್ರೀತಿಯಾಗಿ ಮರ್ಪಟ್ಟಿತೋಗೊತ್ತಿಲ್ಲ್ಲ ಅಂದಿನಿಂದ ಇಂದಿನವರೆಗೂ ನಿನ್ನ ಹೊರತು ಬೇರೆ ದ್ಯಾನವೆಮಾಡುತ್ತಿಲ್ಲ. ನಿನಗೋ ನಾನೆಂದರೆ ಅಲರ್ಜಿ ನೀನು ಇಷ್ಟ ಪಡೋ ಯಾವುದೇ ಗುಣಗಳು ನನ್ನಲ್ಲಿಲ್ಲ. ಬಿಲ್ದಮಾಡಿರೋ ಬದಿ ಇಲ್ಲ ಕಣೋ ಆದ್ರೆ ಪ್ರೀತಿ ತುಂಬಿದ ಮನಸ್ಸಿದೆ. ಆದ್ರೆ ನಿನಗೆ ಮನಸ್ಸಿಗಿಂತ ಸದ್ರುದವಾದ್ ದೇಹ ಮುಖ್ಯ ಅದು ನಿಜ ಯಾಕೆಂದ್ರೆ ಇಡೀ ಜಗತ್ತೇ ಭಾಹ್ಯ ಸೌಂದರ್ಯದ ಬೆನ್ನು ಹತ್ತಿರುವಾಗ ನೀನು ಮಾಡುವುದರಲ್ಲಿ ತಪ್ಪೇನು ಇಲ್ಲ. ಆದ್ರೆ ಆ ಸತ್ಯವನ್ನು ಒಪ್ಪಿಕೊಳ್ಳುವುದಕ್ಕೆ ನನ್ನ ಮನಸ್ಸು ಸಿದ್ದವಿಲ್ಲ ಸೋನು.
ವಿಷಯ ನಾನು ಇದನ್ನು ಬರೆಯುವ ವೇಳೆಗೆ ಆಗಲೇ ನನ್ನ ಕನಸುಗಳಿಗೆ ವಿಷ ಹಾಕಲು ಸಿದ್ದನಗಿದ್ದೆ, ಯಾಕೆ ಗೊತ್ತ ನಾನು ನಿನ್ನ ಪಾಲಿಗೆ ಮಸಣದ ಹೂವು ಆದರೆ ನನ್ನ ಪಾಲಿಗೆ ನೀನು ನಾ ಪೂಜಿಸುವ ದೈವ , ನನ್ನ ಕಂಡರೆ ನಿನಗೆ ಅದೇಕೋ ಒಂದು ತರಹದ ಬೇಸರ ಆದ್ರೆ ನನ್ನ ಪಾಲಿಗೆ ನೀನೆ ಸಂತೋಷ, ನಿನ್ನ ಪಾಲಿಗೆ ನಾನೊಬ್ಬ ನಿರುಪಯುಕ್ತ ನಿಜ ಆದ್ರೆ ನನ್ನ ಪಾಲಿಗೆ ನೀನೆ ಬೆನ್ನೆಲುಬು, ನಾನೆಂದರೆ ನಿನಗೆ ವೇದನೆ ಆದ್ರೆ ನಂಗೆ ನೀನೆ ಹೃದಯದ ನಾದ, ನಿನ್ನ ಪಾಲಿಗೆ ನಾನೊಬ್ಬ ಭಿಕ್ಷುಕ ನಿಜ ನಿನ್ನ ಪ್ರೀತಿಯಾ ಭಿಕ್ಷೆ ಬೇಡುತ್ತಿರುವುದು ನಿಜ,ಇವೆಲ್ಲವೂ ಸಪೂರ್ಣವಾದ ಸತ್ಯಗಳೇ ಅಲ್ಲದೆ ಬೇರೇನೂ ಅಲ್ಲ ಆಲ್ವಾ?
ಹೌದು ಸೋನು ಇಂದು ಇ ಹುಚ್ಚನನ್ನು ತುಚ್ಚವಾಗಿ ಕಾನುತ್ತಿರುವೆ ಅದಕ್ಕೆ ನಾನೆಂದು ಬೇಸರ ಪತ್ತುಕೊಲ್ಲುವುದಿಲ್ಲ ಯಾಕೆ ಗೊತ್ತ ನಿನ್ನ ಪ್ರಾಣಕ್ಕಿಂತ ಜಾಸ್ತಿಯಾಗಿ ಪ್ರೀತಿಸ್ತೀನಿ ಇವತ್ತು ನಾನು ನಿನ್ನ ನಿರೀಕ್ಷೆಗಳ ಸಾಗರದಾಚೆಯ ಒಂದು ಪ್ರಪಂಚಕ್ಕೆ ಹೊರಡಲು ಅನಿಯಾಗಿದ್ದಿನಿ ನನ್ನಲ್ಲಿ ಹುಚ್ಚೆಬ್ಬಿಸಿದ ನಿನ್ನ ಮಾತುಗಳನ್ನು ಕೇಳುವುದಕ್ಕೆ ಇನ್ನು ಮುಂದೆ ಇ ಕುರೂಪಿ ಇರುವುದಿಲ್ಲ ನೀನು ಇಶಪದುವುದಕ್ಕಿಂತ ಸುಬ್ದರವಾದವ್ನೆ ನಿನಗೆ ಸಿಗಲಿ ಎಂದು ದೇವರ ಬಳಿ ಪ್ರಾರ್ಥಿಸುತ್ತ ಹೋಗುತ್ತಿರುವೆ ಮುಂದಿನ ಜ್ನ್ಮ್ದಲ್ಲದರು ಮಯ್ತ್ತೆ ನಿನ್ನ ಎದುರು ಬರುತ್ತೇನೋ ಇಲ್ವೋ ಗೊತ್ತಿಲ್ಲ ಯಾಕಂದ್ರೆ ಇ ಯಾಂತ್ರಿಕ ಸಮಾಜದಲ್ಲಿ ಬಟ್ಟೆ,ಸೌನ್ದರ್ಯಕ್ಕಿದ್ದ ಬೆಲೆ ಸ್ವಚ್ಛ ಮನ್ಸಿಗಿಲ್ಲ ಹೀಗಾಗಿ ಮತ್ತೆ ನನ್ನಂತ ನಟದ್ರುಷ್ಟನನ್ನು ಹುತ್ತಿಸದಿರು ಎಂದು ದೇವರಲ್ಲಿ ಕೇಳಿಕೊಳ್ಳಲು ಹೊರಟಿರುವೆ ಚನ್ನಗಿರು. ಇಲ್ಲಿದ್ದಗಳು ನೀನು ಚನ್ನಗೆ ಇರ್ಲಿ ಎಂದು ಹಾರಿಸುತ್ತಿದ್ದ ಇ ನೆನಪಿನ ದೋಣಿಯ ನಾವಿಕ ಅಲ್ಲಿಯೂ ಕೂಡ ಅದನ್ನೇ ಮಾಡುತ್ತಾನೆ. ನಿನ್ನ ಸಂತೋಷದ ದಿನಗಳನ್ನು ಅಲ್ಲಿಂದಲೇ ನೋಡಿ ಖುಷಿ ಪಡುತ್ತೇನೆ. ಮತ್ತೆ ಮುಂದೊಂದು ದಿನ ನೀನು ಅಲ್ಲಿಗೆ ಬರಲೇ ಬೇಕಲ್ವ ಹಾಗಂತ ಅಲ್ಲಿಯೂ ನಿನ್ನ ಬೆನ್ನತ್ತಿ ಬರ್ಯ್ತೇನೆ ಅನ್ಕೊಬೇಡ ನಾನು ಮೊದಲು ಹೋಗುತ್ತಿರುವುದು ನೀನು ಅಲ್ಲಿ ಬಂದ್ರು ಸಂತೋಷವಾಗಬೇಕು ಅದಕ್ಕೆ ನಿನ್ನಿಷ್ಟದಂತ ವಾತಾವರಣ ನಿರ್ಮಾಣ ಮಾಡಲು ಹೋಗಿರುತ್ತೇನೆ. ಎಲ್ಲಿದ್ದರು ಚನ್ನಗಿರು.
ಇಂತಿ ನಿನ್ನ ನೆನಪಿನ ದೋಣಿಯ ನಾವಿಕ
ಯಶಸ್ವಿ ರೈತಸತ್ಯಾಗ್ರಹದ ಯಶೋಗಾಥೆಗೆ ಶತಮಾನದ ಸಂಭ್ರವ
ಯಾವುದೋ ಒಂದು ಮೊಕದ್ದಮೆಯ ಕುರಿತು ವಾದ ಮಂಡಿಸಲು ಆ ವ್ಯಕ್ತಿ ವಿದೇಶಕ್ಕೆ ಹೋಗಿದ್ದ. ಹೋದ ಕೆಲಸದ ಜೊತೆಯಲ್ಲಿ ಅಲ್ಲಿನ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಆರಂಭಿಸಿದ. ಏಕ ವ್...

-
ಚಲನಚಿತ್ರಗಳಲ್ಲಿ ಪ್ರೀತಿ ಪ್ರೇಮ ಪ್ರೀತಿ ಎನ್ನುವ ಈ ಎರಡೂವರೆ ಅಕ್ಷರದ ಪದ ಇಂದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ನಡುವೆ ಬೆಸುಗೆ ಹಾಕುವ ಕೊಂಡಿಯಾಗಿ...
-
ಇದು ಕೇವಲ ಓದಿ ಬಿಡುವ ಎರಡು ಸಾಲುಗಳಲ್ಲ ಅರ್ಥಗರ್ಭಿತವಾದ ಸಂಭಾಷಣೆಯ ಜಳಕು. ಹೌದು ಸಾರಥಿ ಚಿತ್ರದ ಒಂದು ಸುಂದರವಾದ ಸಂಭಾಷಣೆ. ಪ್ರೀತಿಗೆ ಓದು ವಿಚಿತ್ರವಾದ ಅರ್ಥ ಕಲ್ಪಿಸು...
-
ಇದು ನಿಜ ಪ್ರೀತಿಯ ಕಡಲಾಳ ಸುಮ್ಮನೆ ನಿಂತು ನೋಡಿದರೆ ತಿಳಿಯದು ಆಳಕ್ಕೆ ಇಳಿದಾಗ ಮಾತ್ರ ಪ್ರೀತಿಯ ಅರಿವಾಗುವುದು ಒಮ್ಮೆ ಓದಿ ...