ಹೆಸರೇ ಸೂಚಿಸುವಂತೆ `ಮತ್ತೇ ಬನ್ನಿ ಪ್ರೀತ್ಸೋಣ' ಚಿತ್ರ ಅದ್ಯಾಕೋ ಎರಡೆರಡು ಬಾರಿ ಬಿಡುಗಡೆ0ು ಭಗ್ಯ ಪಡೆದರು ಸಹ ಪ್ರೇಕ್ಷಕ ಪ್ರಭುಗಳ ಮನಮುಟ್ಟಲು ವಿಫಲವಾಗಿದೆ. ಲಾಂಗು,ಮಚ್ಚಿನ ಚಿತ್ರಗಳಿಂದ ಹಾವಳಿಯಿಂದ ಪ್ರೇಕ್ಷಕರು ಅದೇಕೋ ಸದಭಿರುಚಿ0ು ಚಿತ್ರವನ್ನು ಮರೆ0ುುತ್ತಿದ್ದಾರೆ ಎನಿಸುತ್ತಿದೆ. ಮತ್ತೆ ಬನ್ನಿ ಪ್ರೀತ್ಸೋಣ ಇದಕ್ಕೆ ಉತ್ತಮ ಉದಾಹರಣೆ ಎಂದರು ತಪ್ಪಾಗಲಾರದು.ಪ್ರೀತಿ, ಪ್ರೇಮದ ಅಂಶಗಳನ್ನು ದಾಂಪತ್ಯ ಜೀವನದ ಜೊತೆ ಮೇಳೈಸಿ ನಿಮರ್ಿಸಿದ ಚಿತ್ರ ಇದಾಗಿದ್ದು, ಇಲ್ಲಿ ಪತಿ ಪತ್ನಿ0ು ನಡುವೇ ನಂಬಿಕೆ ಇರಬೇಕು. ಇದ್ದಾಗ ಮಾತ್ರ ಪ್ರತಿ ದಿನವು ಪ್ರೇಮಿಗಳ ದಿನವಾಗುತ್ತದೆ. ಎಂಬುದನ್ನು ಸೊಗಸಾಗಿ ತೋರಿಸಲಾಗಿದೆ.ಅತ್ಯುತ್ತಮವಾದ ಕಥಾವಸ್ತುವನ್ನು ಹೊಂದಿರುವ ಸಾಂಸಾರಿಕ ಚಿತ್ರ ಎಂದು ಹೇಳಬಹುದು. ಹೆಂಡತಿ0ುನ್ನು ಅನುಮಾನಿಸುವ ಗಂಡಂದಿರು ನೋಡಲೆಬೇಕಾದ ಚಿತ್ರ ಎಂದರು ಅತಿಶಯೋಕ್ತಿ ಅನಿಸದು.ಪ್ರೇಕ್ಷಕರನ್ನು ತನ್ನತ್ತ ಕೇಂದ್ರೀಕರಿಸಿಕೊಳ್ಳುವ ದೃಷ್ಠಿಯಿಂದ ಚಿತ್ರದ ಆರಂಭವೇ ಹಾಡಿನ ಮೂಲಕವಾಗುತ್ತದೆ. ಹಾಡಿನ ನಡುವೆ ಮೂಡಿ ಬರುವ ಸನ್ನಿವೇಶಗಳು ಪ್ರೀತಿಸುವ ಎರಡು ಜೋಡಿಗಳ ಮದ್ಯದಲ್ಲಿ ಎದುರಾಗುವ ಅನುಮಾನವೆಂಬ ಭೂತದ ಪರಿಚ0ು ಮಾಡಿಸುತ್ತದೆ. ಇದರಿಂದಾಗುವ ಮನಸ್ಥಾಪದ ದರ್ಶನವನ್ನು ಮಾಡಿಸುತ್ತದೆ. ಈ ಸನ್ನಿವೇಶಗಳು ಮೊದಲಿಗೆ ಗಲಿಬಿಲಿಗೊಳಿಸಿದರೆ ನಂತರದಲ್ಲಿ ಕಥೆ ಹೆಣೆ0ುಲು ಸಹಕಾರಿ ಎನಿಸುತ್ತವೆ. ಯಾವುದೋ ರಸ್ತೆ ಅಪಘಾತದಲ್ಲಿ ಕುರುಡನೊಬ್ಬನಿಗೆ ಎದುರಾಗುವ ಅನುಮಾನಿ ಪ್ರೇಮಿಗಳ ಕುರಿತು ಹಿಂದೆ ನಡೆದ ಒಂದು ಕಥೆ0ುನ್ನು ವಿವರಿಸಲು ಮುಂದಾಗುತ್ತಾನೆ. ಹೆಂಡತಿ0ು ಕಣ್ಣಲ್ಲಿ ಒಂದು ಹನಿ ನೀರು ಹಾಕಿಸದಿರುವ ಗಂಡ ಒಂದೆಡೆಯಾದರೆ, ಗಂಡನ ಪ್ರೀತಿ0ುಲ್ಲಿ ಪ್ರಪಂಚವನ್ನೇ ಮರೆ0ುುವ ಹೆಂಡತಿ ಇನ್ನೊಂದೆಡೆ. ಇಲ್ಲಿ ಕೇವಲ ಒಂದು ಅನುಮಾನ ಹೇಗೆ ಇವರಿಬ್ಬರ ಜೀವನದಲ್ಲಿ ಆಟವಾಡುತ್ತದೆ ಎಂಬುದು ಕಥೆ0ು ತಿರುಳು. ಇದೆ ಕಥೆ ಮುಂದಿನ ಚಿತ್ರಕಥೆ0ುನ್ನು ಹೆಣೆ0ುುವ ನೂಲು.ತನ್ನ ಜೀವನ ನಿರ್ವಹಣೆಗಾಗಿ ಕೆಲಸ ಹುಡುಕಿಕೊಂಡು ಸಂದರ್ಶನಕ್ಕೆ ಹಾಜರಾಗು ಕಥಾ ನಾ0ುಕಿ `ಚೇತನಾ'(ತಮನ್) ಳ ಸೌಂದ0ರ್ು ಮತ್ತು ಬುದ್ದಿವಂತಿಕೆಗೆ ಮನಸೋತ ಕಥಾನಾ0ುಕ `ಶ್ಯಾಮ್'(ಪ್ರೇಮ್) ಮೊದಲ ನೊಟದಲ್ಲೇ ಪ್ರೀತಿ0ು ಬಲೆ0ುಲ್ಲಿ ಸಿಲುಕಿಕೊಳ್ಳುತ್ತಾನೆ. ನೇರವಾಗಿ ಚೇತನಾಳ ಮನೆಗೆ ಹೋಗಿ ತನ್ನಾಶೆ0ುನ್ನು ವ್ಯಕ್ತಪಡಿಸುತ್ತಾನೆ. ಇಬ್ಬರ ವಿಚಾರ ಧಾರೆ0ುಲ್ಲೂ ಹೆಚ್ಚಿನ ಸಾಮ್ಯತೆ ರುವುದರಿಂದ ಮದುವೆಯಾಗಿ ಜೀವನ ಸುಂದರವಾಗಿ ಸಾಗುತ್ತದೆ ಎಂಬುದು ಚಿತ್ರದ ಮೊದಲರ್ಧ. ಅಲ್ಲಿಂದ ಆರಂಭವಾಗುವ ಚಿತ್ರದ ಸನ್ನೀವೇಶಗಳು ಪ್ರೇಕ್ಷಕರಲ್ಲಿ ತುಡುತವನ್ನು ಅಧಿಕಗೊಳಿಸುತ್ತವೆ. ಲಿಪ್ಟಲ್ಲಿ ಸಿಕ್ಕ ಮೋಬೈಲ್ ವಾಪಸ್ಸು ಕೊಡಲು ಹೋಗಿ ಸಿಂಚನಾ(ಸಂಜನಾ) ಳ ಬಲೆ0ುಲ್ಲಿ ಸಿಲುಕಿಕೊಳ್ಳುವ ನಾ0ುಕ ಅದರಿಂದ ಯಾವ ರೀತಿ0ು ಪರಿಪಾಟಲು ಪಡುತ್ತಾನೆ ಎಂಬುದೇ ಕಥೆ0ು ತಿರುಳು.ಸೋಸಿ0ುಲ್ ನೆಟವಕರ್ಿಂಗ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಸಂಜನಾಳ ವ್ಯವಸ್ಥೆ0ುಲ್ಲಿ ಹಲವಾರು ಹುಡುಗಿ0ುರು ಭಾಗಿಯಾಗಿರುತ್ತಾರೆ. ಇಲ್ಲಿ ಪ್ರೀತಿಗೆ ಅರ್ಥವಿಲ್ಲ ಎಂದು ಹೇಳುವ ಶ್ಯಾಮ್ ನ ಅಭಿಪ್ರಾ0ುವನ್ನು ಬದಲಾಯಿಸುವ ಸವಾಲು ಹಾಕುತ್ತಾಳೆ ಅದಕ್ಕೇ ಒಪ್ಪಿದ ನಾ0ುಕನೆದುರು ಗೀತಾ ಎನ್ನುವ ಬೆಳದಿಂಗಳ ಬಾಲೆ0ು ಪಾತ್ರ ಸೃಷ್ಠಿಯಾಗುತ್ತದೆ. ಆದರೆ ಪಾತ್ರಕ್ಕು ಚೇತನಾಳ ಪಾತ್ರಕ್ಕೂ ಸಾಮ್ಯತೆ ಉಂಟಾಗಿ ನಾ0ುಕನ ಮನಸ್ಸು ಗೊಂದಲದ ಹೂಡಾಗುತ್ತದೆ. ಆದರೂ ಸಹಿತ ಹೆಂಡತಿ0ು ಮೇಲೆ ಯಾವೂದೇ ಅನುಮಾನವಾಗದ ರೀತಿ0ುಲ್ಲಿ ನಡೆದುಕೊಳ್ಳುವುದು ನಿಜಕ್ಕೂ ಅದ್ಭೂತವೆನಿಸುತ್ತದೆ.ವಿರಾಮದ ವೇಳೆಗೆ ಪ್ರೇಕ್ಷಕರಲ್ಲಿ0ುೂ ಕೂಡ ಅನುಮಾನ,ಕುತುಹಲ ಮೂಡಿಸುವಲ್ಲಿ ನಿದರ್ೇಶಕ ರವೀಂದ್ರ 0ುಶಸ್ವಿಯಾಗಿದ್ದಾರೆ.ಅದರಲ್ಲಿ0ುೂ `ಎದ್ದೇಳು ಮಂಜುನಾಥ ' ಚಿತ್ರದಲ್ಲಿ ಕುರುಡನ ಪಾತ್ರ ನಿರ್ವಹಿಸಿದ ತಬಲಾ ನಾಣಿ ಇಲ್ಲಿ0ುೂ ಕೂಡ ಕುರುಡ ಮತ್ತು ಕಥಾ ನಿರೂಪಕನ ಪಾತ್ರ ನಿರ್ವಸುವುವಂತೆ ಮಾಡಿದ ನಿದರ್ೇಶಕರ ಕಾ0ರ್ು ಶ್ಲಾಘನೀ0ು. ಪಾತ್ರಕ್ಕೆ ನ್ಯಾ0ು ಒದಗಿಸುವಂತೆ ತಬಲಾ ನಾಣಿ ಕೂಡ ಅಭಿನಯಿಸಿದ್ದಾರೆ. ತನ್ನೆಲ್ಲ ಅನುಮಾನಗಳನ್ನೂ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರೈವೇಟ್ ಡಿಟೆಕ್ಟಿವ್ ಮೊರೆ ಹೋಗುವ ನಾ0ುಕ ಅಲ್ಲಿ ತನ್ನ ಪ್ರಶ್ನೆಗಳಿ ಉತ್ತರ ಕಂಡುಕೊಳ್ಳುವ ಬಗೆ ನಿಹಕ್ಕೂ ಇನ್ನಷ್ಟು ವಿಚಿತ್ರತೆ ಸೃಷ್ಠಿಸುತ್ತದೆ. ವಾತರ್ಾವಾಚಕ ಗೌರಿಶ್ ಅಕ್ಕಿ ಪ್ರೈವೇಟ್ ಡಿಟೆಕ್ಟಿವ್ ಪಾತ್ರದಲ್ಲಿ ಸೊಗಸಾಗಿ ಅಭಿನಯಿಸಿದ್ದಾರೆ. ಸಿಂಚನಾ ವೃತ್ತಿ ಬದಲಿಸಲು ಹೊರಟ ನಾ0ುಕ ತನ್ನ ವ್ಯಕ್ತತ್ವವನ್ನೇ ಬದಲಾಯಿಸಿಕೊಳ್ಳುತ್ತಾನೆ. ವೇಶ್ಯಾವಾಟಿಕೆ ಜಾಲದಲ್ಲಿ ತನ್ನ ಹೆಂಡತಿಯೇ ಸಿಲುಕಿಕೊಂಡಿದ್ದಾಳೆಂಬುದು ಒಂದು ಕಡೆ ದೃಢವಾದರೆ ಒಂದು ಕಡೆ ಕುತುಹಲ ಮೂಡಿಸುತ್ತದೆ. ಇದೇ ಈ ಚಿತ್ರದ ಇನ್ನೋದು ಹೈಲೈಟ್.ಕೊನೆಗೂ ತನ್ನ ಮನದಲ್ಲಿದ್ದ ಅನುಮಾನ ಎಲ್ಲವನ್ನು ಹೆಂಡತಿ0ು ಎದುರು ಹೇಳಿಕೊಳ್ಳುವುದಕ್ಕೆ ಹೋದ ನಾ0ುಕನೆದರು ತನಗಿದ್ದ ಬ್ರೈನ್ ಟ್ಯೂಮರ್ ರೋಗದ ಕುರಿತು ನಾ0ುಕಿ ತಿಳಿಸಿಕೊಡುತ್ತಾಳೆ. ಅಲ್ಲಿಗೆ ಕಥೆ ಒಂದು ಹಂತಕ್ಕೆ ಬಂದು ತಲುಪುತ್ತದೆ. ಕೊನೆ0ು ಕ್ಷಣದಲ್ಲಿ ಹೆಂಡತಿ0ುುನ್ನು ಹೆಗೆ ನೋಡಿಕೊಳ್ಳುತ್ತಾನೆ ಎಂಬುದನ್ನು ವಿಕ್ಷಕರು ಚಿತ್ರಮಂದಿರದಲ್ಲಿಯೇ ನೋಡಿ ತಿಳಿ0ುಬೇಕು.ಎರಡು ಗಂಟೆಗಳ ಕಾಲ ವಿಕ್ಷರನ್ನು ಕುತುಹಲದಲ್ಲಿ ಹಿಡಿದಿಟ್ಟ ಚಿತ್ರ ಕೊನೆ ಕ್ಷಣದಲ್ಲಿ ನೊವಿನ ದಾರಿಗೆ ಎಳೆ0ುುತ್ತದೆ. ಆದರೆ ನೋವಿನಲ್ಲಿ0ುೂ ಕೂಡ ಹೆಂಡತಿ ನೋವಿಗೆ ಸ್ಪಂದಿಸುವುದು ನಿಜ ಜೀವನದಲ್ಲಿ0ುೂ ಅಳವಡಿಸಿಕೊಳ್ಳಬೇಕು ಎಂಬಂತದೆ. ಕೊನೆಗೂ ಗೀತಾ ಸಾವಿನಿಂದ ಬದುಕಿನ ಅರ್ಥ ತಿಳಿದ ಸಿಂಚನಾ ತನ್ನ ವೃತ್ತಿ ತ್ಯಜಿಸುತ್ತಾಳೆ. ಅತ್ತ ಮಡದಿ0ು ಅಗಲುವಿಕೆ0ುಲ್ಲಿ ನಾ0ುಕ ಎನಾಗುತ್ತಾನೋ ಎಂಬುದು ಪ್ರಶ್ನೆಯಾಗಿ ಉಳಿ0ುುತ್ತದೆ. ಅಲ್ಲಿ0ು ವರೆಗೂ ಕಥಾ ನಿರೂಪಕನಾಗಿದ್ದ ಕುರುಡ ತಾನು ಹೇಳಿದ ಕಥೆ0ು ನಾ0ುಕ ನನ್ನ ಕಣ್ಣಲ್ಲಿದ್ದಾನೆ ಎಂದು ಹೆಳುವ ಮೂಲಕ ಇನ್ನೊಂದು ಪ್ರಶ್ನೆ ಹುಟ್ಟು ಹಾಕುತ್ತಾನೆ.ರವಿಂದ್ರ ನಿದರ್ೇಶನ ಸೊಗಸಾಗಿದ್ದರೆ. ಮಠ ಖ್ಯಾತಿ0ು ಗುರುಪ್ರಸಾದ ಸಂಭಾಷಣೆ ಮತ್ತೆ ಮತ್ತೆ ಕೇಳಬೇಕಿನಿಸುತ್ತದೆ. ಅನೂಪ್ ಸಿಳಿನ್ ರ ಸಂಗೀತದಲ್ಲಿ ಮೂಡಿ ಬಂದ ಹಾಡುಗಳು ಸಂಗೀತ ಪ್ರೇಮಿಗಳ ಮನ ತಣಿಸುತ್ತವೆ. ಅದರಲ್ಲೂ ಅಶೋಕ್ ಕಶ್ಯಪ ರ ಛಾಯಾಗ್ರಹಣ ಮಲೆನಾಡನ್ನೆ ಮುಂದೆ ತಂದು ನಿಲ್ಲಿಸುವಂತಿದೆ. ವಿನಯಾ ಪ್ರಸಾದ್, ಶ್ರೀನಗರ ಕಿಟ್ಟಿ, ಮುಂತಾದ ಕಲಾವಿದರು ಹೀಗೆ ಬಂದು ಹಾಗೇ ಹೋದರು ಸಹ ಅದೊಂದು ಹೊಸ ಅಂಶವನ್ನು ಕಟ್ಟಿಕೊಡುತ್ತದೆ.ಒಟ್ಟಿನಲ್ಲಿ ಮನೆ ಮಂದಿ0ುಲ್ಲಾ ಕುಳಿತು ನೋಡಬಹುದಾದ ಚಿತ್ರ ಮಾತ್ರವಲ್ಲ, ಜೊತೆಗೆ ಪ್ರೀತಿಸುವುದು ಹೇಗೆ ಎಂಬುದನ್ನ ತೊರಿಸುವ ಅದ್ಭುತ ಚಿತ್ರವೆಂದೆ ಹೇಳಬಹುದು. ಪ್ರೀತಿ0ು ನಿಜವಾದ ಅರ್ಥ ತಿಳಿ0ುಬೇಕಾದರೆ ಮತ್ತೇ ಬನ್ನಿ ಪ್ರೀತ್ಸೋಣ ನೋಡಲೇಬೇಕು
No comments:
Post a Comment