Tuesday, December 6, 2011

ಮೊದಲು ಹೋಗೋದು ನಿನಗಾಗೆ ಕಣೆ








ಡಿಯರ್ ಸೋನು



ಅದ್ಯಾಕೋ ಗೊತ್ತಿಲ್ಲಾ ನಿನ್ನ ನೆನಪಿಸಿಕೊಂಡು ಸಂಕಟ ಅನುಭವಿಸ್ತ ಇದೆ. ಎಷ್ಟು ಹೇಳಿದ್ರು ಮನಸು ಕೇಳ್ತಾನೆ ಇಲ್ಲ ಕಣೆ. ಸುಮ್ನೆ ಇದ್ರೂ ಬಂದು ಬಂದು ಕೆನಕೋ ನಿನ್ನ ನೆನಪುಗಳಿಗೆ ಸ್ವಲ್ಪ ಹೇಳು. ಪದೇ ಪದೇ ಕೆಣಕಬೇಡ ಅಂತ. ಯಾಕಂದ್ರೆ ಇದು ನಿನ್ನಷ್ಟು ಗತ್ತಿಯಗಿದ್ದಲ್ಲ. ಸ್ವಲ್ಪ ನೋವಾದ್ರೂ ಸಹಿಸಿಕೊಳ್ಳೋ ಸ್ತಿತಿಯಲ್ಲಿಲ್ಲ ಖಂಡಿತಾ ಇಲ್ಲ. ಕನೆ


ಬಂದ ನಮ್ಮ ಸ್ನೇಹ ಅದು ಹೇಗೆ ಪ್ರೀತಿಯಾಗಿ ಮರ್ಪಟ್ಟಿತೋಗೊತ್ತಿಲ್ಲ್ಲ ಅಂದಿನಿಂದ ಇಂದಿನವರೆಗೂ ನಿನ್ನ ಹೊರತು ಬೇರೆ ದ್ಯಾನವೆಮಾಡುತ್ತಿಲ್ಲ. ನಿನಗೋ ನಾನೆಂದರೆ ಅಲರ್ಜಿ ನೀನು ಇಷ್ಟ ಪಡೋ ಯಾವುದೇ ಗುಣಗಳು ನನ್ನಲ್ಲಿಲ್ಲ. ಬಿಲ್ದಮಾಡಿರೋ ಬದಿ ಇಲ್ಲ ಕಣೋ ಆದ್ರೆ ಪ್ರೀತಿ ತುಂಬಿದ ಮನಸ್ಸಿದೆ. ಆದ್ರೆ ನಿನಗೆ ಮನಸ್ಸಿಗಿಂತ ಸದ್ರುದವಾದ್ ದೇಹ ಮುಖ್ಯ ಅದು ನಿಜ ಯಾಕೆಂದ್ರೆ ಇಡೀ ಜಗತ್ತೇ ಭಾಹ್ಯ ಸೌಂದರ್ಯದ ಬೆನ್ನು ಹತ್ತಿರುವಾಗ ನೀನು ಮಾಡುವುದರಲ್ಲಿ ತಪ್ಪೇನು ಇಲ್ಲ. ಆದ್ರೆ ಆ ಸತ್ಯವನ್ನು ಒಪ್ಪಿಕೊಳ್ಳುವುದಕ್ಕೆ ನನ್ನ ಮನಸ್ಸು ಸಿದ್ದವಿಲ್ಲ ಸೋನು.


ವಿಷಯ ನಾನು ಇದನ್ನು ಬರೆಯುವ ವೇಳೆಗೆ ಆಗಲೇ ನನ್ನ ಕನಸುಗಳಿಗೆ ವಿಷ ಹಾಕಲು ಸಿದ್ದನಗಿದ್ದೆ, ಯಾಕೆ ಗೊತ್ತ ನಾನು ನಿನ್ನ ಪಾಲಿಗೆ ಮಸಣದ ಹೂವು ಆದರೆ ನನ್ನ ಪಾಲಿಗೆ ನೀನು ನಾ ಪೂಜಿಸುವ ದೈವ , ನನ್ನ ಕಂಡರೆ ನಿನಗೆ ಅದೇಕೋ ಒಂದು ತರಹದ ಬೇಸರ ಆದ್ರೆ ನನ್ನ ಪಾಲಿಗೆ ನೀನೆ ಸಂತೋಷ, ನಿನ್ನ ಪಾಲಿಗೆ ನಾನೊಬ್ಬ ನಿರುಪಯುಕ್ತ ನಿಜ ಆದ್ರೆ ನನ್ನ ಪಾಲಿಗೆ ನೀನೆ ಬೆನ್ನೆಲುಬು, ನಾನೆಂದರೆ ನಿನಗೆ ವೇದನೆ ಆದ್ರೆ ನಂಗೆ ನೀನೆ ಹೃದಯದ ನಾದ, ನಿನ್ನ ಪಾಲಿಗೆ ನಾನೊಬ್ಬ ಭಿಕ್ಷುಕ ನಿಜ ನಿನ್ನ ಪ್ರೀತಿಯಾ ಭಿಕ್ಷೆ ಬೇಡುತ್ತಿರುವುದು ನಿಜ,ಇವೆಲ್ಲವೂ ಸಪೂರ್ಣವಾದ ಸತ್ಯಗಳೇ ಅಲ್ಲದೆ ಬೇರೇನೂ ಅಲ್ಲ ಆಲ್ವಾ?


ಹೌದು ಸೋನು ಇಂದು ಇ ಹುಚ್ಚನನ್ನು ತುಚ್ಚವಾಗಿ ಕಾನುತ್ತಿರುವೆ ಅದಕ್ಕೆ ನಾನೆಂದು ಬೇಸರ ಪತ್ತುಕೊಲ್ಲುವುದಿಲ್ಲ ಯಾಕೆ ಗೊತ್ತ ನಿನ್ನ ಪ್ರಾಣಕ್ಕಿಂತ ಜಾಸ್ತಿಯಾಗಿ ಪ್ರೀತಿಸ್ತೀನಿ ಇವತ್ತು ನಾನು ನಿನ್ನ ನಿರೀಕ್ಷೆಗಳ ಸಾಗರದಾಚೆಯ ಒಂದು ಪ್ರಪಂಚಕ್ಕೆ ಹೊರಡಲು ಅನಿಯಾಗಿದ್ದಿನಿ ನನ್ನಲ್ಲಿ ಹುಚ್ಚೆಬ್ಬಿಸಿದ ನಿನ್ನ ಮಾತುಗಳನ್ನು ಕೇಳುವುದಕ್ಕೆ ಇನ್ನು ಮುಂದೆ ಇ ಕುರೂಪಿ ಇರುವುದಿಲ್ಲ ನೀನು ಇಶಪದುವುದಕ್ಕಿಂತ ಸುಬ್ದರವಾದವ್ನೆ ನಿನಗೆ ಸಿಗಲಿ ಎಂದು ದೇವರ ಬಳಿ ಪ್ರಾರ್ಥಿಸುತ್ತ ಹೋಗುತ್ತಿರುವೆ ಮುಂದಿನ ಜ್ನ್ಮ್ದಲ್ಲದರು ಮಯ್ತ್ತೆ ನಿನ್ನ ಎದುರು ಬರುತ್ತೇನೋ ಇಲ್ವೋ ಗೊತ್ತಿಲ್ಲ ಯಾಕಂದ್ರೆ ಇ ಯಾಂತ್ರಿಕ ಸಮಾಜದಲ್ಲಿ ಬಟ್ಟೆ,ಸೌನ್ದರ್ಯಕ್ಕಿದ್ದ ಬೆಲೆ ಸ್ವಚ್ಛ ಮನ್ಸಿಗಿಲ್ಲ ಹೀಗಾಗಿ ಮತ್ತೆ ನನ್ನಂತ ನಟದ್ರುಷ್ಟನನ್ನು ಹುತ್ತಿಸದಿರು ಎಂದು ದೇವರಲ್ಲಿ ಕೇಳಿಕೊಳ್ಳಲು ಹೊರಟಿರುವೆ ಚನ್ನಗಿರು. ಇಲ್ಲಿದ್ದಗಳು ನೀನು ಚನ್ನಗೆ ಇರ್ಲಿ ಎಂದು ಹಾರಿಸುತ್ತಿದ್ದ ಇ ನೆನಪಿನ ದೋಣಿಯ ನಾವಿಕ ಅಲ್ಲಿಯೂ ಕೂಡ ಅದನ್ನೇ ಮಾಡುತ್ತಾನೆ. ನಿನ್ನ ಸಂತೋಷದ ದಿನಗಳನ್ನು ಅಲ್ಲಿಂದಲೇ ನೋಡಿ ಖುಷಿ ಪಡುತ್ತೇನೆ. ಮತ್ತೆ ಮುಂದೊಂದು ದಿನ ನೀನು ಅಲ್ಲಿಗೆ ಬರಲೇ ಬೇಕಲ್ವ ಹಾಗಂತ ಅಲ್ಲಿಯೂ ನಿನ್ನ ಬೆನ್ನತ್ತಿ ಬರ್ಯ್ತೇನೆ ಅನ್ಕೊಬೇಡ ನಾನು ಮೊದಲು ಹೋಗುತ್ತಿರುವುದು ನೀನು ಅಲ್ಲಿ ಬಂದ್ರು ಸಂತೋಷವಾಗಬೇಕು ಅದಕ್ಕೆ ನಿನ್ನಿಷ್ಟದಂತ ವಾತಾವರಣ ನಿರ್ಮಾಣ ಮಾಡಲು ಹೋಗಿರುತ್ತೇನೆ. ಎಲ್ಲಿದ್ದರು ಚನ್ನಗಿರು.



ಇಂತಿ ನಿನ್ನ ನೆನಪಿನ ದೋಣಿಯ ನಾವಿಕ

No comments:

Post a Comment

ಯಶಸ್ವಿ ರೈತಸತ್ಯಾಗ್ರಹದ ಯಶೋಗಾಥೆಗೆ ಶತಮಾನದ ಸಂಭ್ರವ

ಯಾವುದೋ ಒಂದು ಮೊಕದ್ದಮೆಯ ಕುರಿತು ವಾದ ಮಂಡಿಸಲು ಆ ವ್ಯಕ್ತಿ ವಿದೇಶಕ್ಕೆ ಹೋಗಿದ್ದ. ಹೋದ ಕೆಲಸದ ಜೊತೆಯಲ್ಲಿ ಅಲ್ಲಿನ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಆರಂಭಿಸಿದ. ಏಕ ವ್...